ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು / 4 Major Mathas in 4 Regions of India in Kannada
ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗ ಳು ಆದಿ ಶಂಕರಾಚಾರ್ಯರು ಅದ್ವೈತ ತತ್ತ್ವಜ್ಞಾನಿಯಾಗಿದ್ದು, ಇವರು ಹಲವು ಸ್ತೋತ್ರಗಳನ್ನು ರಚಿಸಿದ್ದಾರೆ. ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು (ನಾಲ್ಕು ವೇದಗಳನ್ನು ಸೂಚಿಸುವ) ಅವರು ಸ್ಥಾಪಿಸಿದರೆಂದು ನಂಬಲಾಗಿದೆ. ಅವುಗಳು : ಪೂರ್ವ: ಶ್ರೀ ಗೋವರ್ಧನ ಪೀಠ - ಒರಿಸ್ಸಾದ ಪುರಿಯಲ್ಲಿದೆ. ಪಶ್ಚಿಮ: ಶ್ರೀ ದ್ವಾರಕಾ ಪೀಠ - ಗುಜರಾತ ದ್ವಾರಕಾ ಲ್ಲಿದೆ. ಉತ್ತರ: ಶ್ರೀ ಜ್ಯೋತಿರ್ ಮಠ - ಉತ್ತರಾಖಂಡದಲ್ಲಿದೆ. ದಕ್ಷಿಣ: ಶ್ರೀ ಶೃಂಗೇರಿ ಶಾರದಾ ಪೀಠ - ಕರ್ನಾಟಕದ ಶೃಂಗೇರಿಯಲ್ಲಿದೆ.
Comments
Post a Comment